ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

3 Nov 2011

ಇಂದು ಯೆಡಿಯುರಪ್ಪಗೆ ಮದ್ಯಂತರ ಜಾಮೀನು

ಭೂಕಬಳಿಕೆ ವಿವಾದದಲ್ಲಿ ಸಿಲುಕಿದ್ದ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಇಂದು ಲೋಕಾಯುಕ್ತ ಹೈಕೋರ್ಟ್ ಮದ್ಯಂತರ ಜಾಮಿನನನ್ನು ಮಂಜೂರು ಮಾಡಿದೆ ೧೮ ದಿನಗಳ ನಂತರ ಸೆರೆವಾಸದಿಂದ ಹೊರಬರಲಿದ್ದಾರೆ .ಯಡಿಯೂರಪ್ಪ ಸಿರಾಜುದ್ದೀನ್ ಭಾಷಾ ಬ್ರಷ್ಟಾಚಾರ ನಿಯಂತ್ರಣದಡಿಯಲ್ಲಿ ಸಲ್ಲಿಸಿದ್ದ ದೂರಿನಿಂದಾಗಿ ಬೆಂಗಳೊರಿನ ಪರಪ್ಪನ ಅಗ್ರಹಾರ್ ಜೈಲಿಗೆ ಸೇರಿದ್ದರು.ಇದರಿಂದ ಆರೋಗ್ಯದ ಮೇಲೆಯೂ ಪರಿಣಾಮ ಬೀರಿತ್ತು ವಿಚಾರಣಾ ಹಂತದಲ್ಲಿರುವಾಗ ಜೈಲಿಗೆ ಕಳಿಸುವದು ಸರಿಯಲ್ಲವೆಂದು ನ್ಯಾಯಮುರ್ತಿಯವರು ಸ್ಪಸ್ಟಪಡಿಸಿದರು ಒಟ್ಟು ೫ ಪ್ರಕರಣಗಳು ಇವರ ಮೇಲೆ ದಾಖಲಾಗಿದ್ದವು ೩ ಪ್ರಕರಣಗಳು ಪೂರ್ಣಗೊಂಡು ೪ ನೆ ಕೇಸನ ವಿಚಾರಣೆ ಹೈಕೋರ್ಟನಲ್ಲಿ ನಡೆಯಲಿದೆ ಸುದ್ದಿ ತಿಳಿಯುತಿದ್ದಂತೆ ಬಿಜೆಪಿ ಕಚೇರಿ ಎದುರು ಶಾಸಕರು ,ಕಾರ್ಯಕರ್ತರು ಪಟಾಕಿ ಹಾರಿಸಿ ಸಂಬ್ರಮಿಸಿದರು ಹೈಕೋರ್ಟ್ ಷರತ್ತುಬದ್ದ ಜಮೀನು ನಿಡಿದಲ್ಲದೆ ೫ ಲಕ್ಷ ರೂ.ಬಾಂಡ್ ಹಾಗು ೨ ಶುರಿಟಿ ಸಲ್ಲಿಸುವಂತೆ ಅದೇಶಿಸಿದೆ ಒಟ್ಟಿನಲ್ಲಿ ಇಂದು ಯಡಿಯೂರಪ್ಪಗೆ ಬಿಡುಗಡೆ ಆಗುವ ಸಾದ್ಯತೆ ಇದೆ ಇನ್ನು ೪ನೆ ಪ್ರಕರಣ ತೀರ್ಪು ಇತ್ಯರ್ತವಾಗಬೇಕು ನಂತರ ಯಡಿಯೂರಪ್ಪ ಹೊರಬರಬಹುದು.ಏನೆ ಅಗಲಿ ಯಾರೇ ತಪ್ಪು ಮಾಡಿದ್ರ ನ್ಯಾಯಾದೇವತೆ ಮುಂದೆ ತಲೆಬಾಗಲೇಬೇಕು ಅಲ್ಲದೇ ಯಡಿಯೂರಪ್ಪ ನಿರಿಕ್ಷ್ಸಣಾ ಜಾಮಿನನ್ನು ಕೋರಿ ಅರ್ಜಿ ಸಲ್ಲಿಸಿದರು ಅದರ ಅರ್ಜಿ ವಿಚಾರಣೆಯನ್ನು ನವೆಂಬರ .೮ ಕ್ಕೆ ಮುಂದುಡಲಾಗಿದೆ ಸುದ್ದಿ ತಿಳಿಯುತಿದ್ದಂತೆ ಕಾರ್ಯಕರ್ತರು ಶಾಸಕರು ಸೆಂಟ್ರಲ್ ಜೈಲಗೆ ಭೇಟಿ ನಿಡುತ್ತಿದ್ದಾರೆ.ಏನೆ ಆಗಲಿ ಪ್ರಕರಣ ದಿಂದ ಪೂರ್ಣ ಮುಕ್ತರಾಗಿಲ್ಲ ಎಂದೇ ಹೇಳಬಹುದು.

Share

Twitter Delicious Facebook Digg Stumbleupon Favorites More