ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

2 Dec 2011

ಮಗಧಿರನ "ಮೆಗಾ'ಎಂಗೇಜ್ಮೆಂಟ್

ಹೈದ್ರಬಾದ:ನಿನ್ನೆಮುತ್ತಿನನಗರಿ ಹೈದ್ರಬಾದನಲ್ಲಿ ಮೆಗಾಸ್ಟಾರ್ ಚಿರಂಜೀವಿಯ ಪುತ್ರ ರಾಮಚರಣ್ ತೇಜಅವರಎಂಗೇಜ್ಮೆಂಟ್
ಬಹಳ ವಿಜೃಂಭಣೆಯಿಂದ ನೆರವೇರಿತು.ರಾಮಚರಣ್ ರ ಬಾಲ್ಯದ ಗೆಳತಿ ಉಪಾಸನಾಳೊಂದಿಗೆ ಗಾಂಧೀಪೆಟ್ ಬಳಿ ಇರುವ ಫ್ಹಾರ್ಮ್ ಹೌಸನಲ್ಲಿ ಅದ್ದೂರಿಎಂಗೇಜ್ಮೆಂಟ್ ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋತರವಾಗಿ ನೆರವೇರಿತು ಎಲ್ಲ ಕಡೆ ಮಂತ್ರಗೋಷಗಳು ಮೊಳಗಿದವು. ಕಾರ್ಯಕ್ರಮಕ್ಕೆ ಬಾಲಿವುಡ್, ಸ್ಯಾಂಡಲ್ ವುಡ್,ಟಾಲಿವುಡ್ ನ ನಟ-ನಟಿಯರು ಆಗಮಿಸಿದ್ದರು.ಅಲ್ಲದೆ ಮಗಧಿರ್ ಚಿತ್ರ ನಿರ್ದೇಶಕ ರಾಜಮೌಳಿ,ನಟಿ ಜಯಪ್ರದಾ ಹಾಗೂ ರಾಜಕೀಯದ ಎಲ್ಲ ಗಣ್ಯರು,ಆಂದ್ರಪ್ರದೇಶದ ಮುಖ್ಯಮಂತ್ರಿ ಕಿರಣಕುಮಾರ ರೆಡ್ಡಿ ಕೂಡ ಸಮಾರಂಭಕ್ಕೆ ಉಪಸ್ತಿತರಿದ್ದರು.ಸಮಾರಂಭಕ್ಕೆದೇಶ-ವಿದೇಶದ ಹೂಗಳನ್ನು ತಂದು ಸ್ಟೆಜನ್ನುಅಲಂಕರಿಸಲಾಗಿತ್ತು.ನಟ ನಾಗಾರ್ಜುನ ಹಾಗೂ ನಿರ್ದೇಶಕರು,ಜು,ಏನ್ ಟಿ ಆರ್ ಶ್ರೇಯಾ,ದ್ಯಾನರು ಆಗಮಿಸಿ ಶುಭಕೋರಿದರು ರಾಮಚರಣ್ ತೇಜ್1.5 ಲಕ್ಷದ ಶೇರ್ವಾನಿ ತೊಟ್ಟು ಕಂಗೋಗೋಳಿಸಿದರು.ಎಲ್ಲರ ಸಮ್ಮುಖದಲ್ಲಿ ಇಬ್ಬರು ಉಂಗುರ ಬದಲಾಯಿಸಿಕೊಂಡು ಗುರು ಹಿರಿಯರಿಂದ ಆಶಿರ್ವಾದ ಪಡೆದುಕೊಂಡರು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನ್ರತ್ಯಪ್ರದರ್ಶನಗಳು ನೆರವೇರಿದವು.ಅಲ್ಲದೆ 200 ಬಗೆಯ ಸಸ್ಯಾಹಾರಿಯ ಹಾಗೂ ಮಾಂಸಾಹಾರಿಯಾ ತಿಂಡಿಗಳನ್ನೂ ಭೋಜನಕ್ಕೆ ತಯಾರಿಸಲಾಗಿತ್ತು ಬಂದಂತಹ ಗಣ್ಯರು ಉಡುಗೊರೆ ಕೊಟ್ಟುಶುಭಕೋರಿದರು.ಒಟ್ಟು ಕಾರ್ಯಕ್ರಮಕ್ಕೆ10 ಕೋಟಿ ವೆಚ್ಚ ಮಾಡಲಾಗಿದೆ. ಒಟ್ಟಿನಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ಮಗಧಿರನಿಗೆ ಶುಭವಾಗಲಿ..

Share

Twitter Delicious Facebook Digg Stumbleupon Favorites More