ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

23 Dec 2011

ಅಥ್ಲಿಟ್ ಅಶ್ವೀನಿ ಅಕ್ಕುಂಜಿಗೆ 1 ವರ್ಷ ನಿಷೇಧ..!!

ಕರ್ನಾಟಕದ ಉಡುಪಿಯವರಾದ ಖ್ಯಾತ ಮಹಿಳಾ ಅಥ್ಲಿಟ್ ಅಶ್ವೀನಿ ಅಕ್ಕುಂಜಿಯವರು ಕೆಲವು ದಿನಗಳ ಹಿಂದಯೇ ಉದ್ದೀಪನ ಸೇವನೆಯ ಪ್ರಕರಣವನ್ನು ಎದುರಿಸುತ್ತಿದ್ದರು ಈಗ ಉದ್ದೀಪನ ಸೇವನೆ ಮಾಡಿದ್ದೂ ಸಾಬಿತಾಗಿದ್ದು ನಾಡಾ-ರಾಷ್ಟ್ರೀಯ ಮದ್ದು ನಿಗ್ರಹ ಸಂಸ್ಥೆ ಅಸ್ವೀನಿ ಅಕ್ಕುಂಜಿ ಸೇರಿ ೬ ಅಥ್ಲಿಟ್ ಗಳಿಗೆ ಮನದೀಪ್ ಕೌರ,ಪನವರ,ಮೇರಿ ಥಾಮಸ್ ,ಸಿನಿ ಜೋಸ್,ಮರ್ಮಾ ಸೇರಿ 1 ವರ್ಷ ಪಂದ್ಯಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಿದೆ.ಅಲ್ಲದೇ ಯಾರೋ ಮಾಡಿದ ತಪ್ಪಿಗೆ ಅಸ್ವೀನಿ ಬಲಿಯಾಗಿದ್ದಾಳೆಂದು ಅಸ್ವೀನಿ ತಂದೆಯವರು ಬೇಸರವ್ಯಕ್ತಸಿದ್ದಾರೆ.ಹಾಗೆಯೇ 2012 ರ ಓಲಂಪಿಕ್ ಒಳಗೆ ನಿಷೇಧದ ಅವಧಿಯು ಪೂರ್ಣಗೊಂಡು ಒಲಂಪಿಕ್ ಗೆ ಭಾಗವಹಿಸುವ ಅವಕಾಶವೂ ಅಸ್ವೀನಿಗೆ ಲಭಿಸಬಹುದು.ಏನೆ ಅಗಲಿ ಭಾರತದ ಸ್ಥಾನವನ್ನು ಮೇಲೆತ್ತರಕ್ಕೆ ತರಲು ಶ್ರಮಿಸುತ್ತಿರುವ ಅಸ್ವೀನಿಗೆ ಹಿಗಾಗಿರುವದು ವಿಷಾದಕರ ಸಂಗತಿ ಮತ್ತೆ ಅವರಿಗೆ ಒಳ್ಳೆಯ ಅವಕಾಶಗಳು ಕೈ ಬಿಸಿ ಕರೆಯಲಿ ಅವರ ಒಲಂಪಿಕ್ ಕನಸು ನನಸಾಗಲಿ..!!

Share

Twitter Delicious Facebook Digg Stumbleupon Favorites More