ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

19 Jul 2014

ಸಾರ್ವಜನಿಕರೇ ಕಾಮುಕರನ್ನು ಬದುಕಲು ಬಿಡಬೇಡಿ..!!

     
ಇಂದು ದೇಶಯಾದಂತ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ಜನರನ್ನು ಭಯಭೀತರನ್ನಾಗಿಸಿದೆ ಹೆಣ್ಣು ಹೆತ್ತವರು ಹೆದರಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಯೋಚಿಸುವಂತಾಗಿದೆ ಶಾಲೆಗೆ ಹೋದರೆ ಶಿಕ್ಷಕರ ಕಾಮುಕ ವರ್ತನೆಯಿಂದ  ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತಿದೆ  ಅದರಲ್ಲೂ ಕರ್ನಾಟಕದಲ್ಲಿ ಹೆಣ್ಣಿಗೆ ರಕ್ಷಣೆಯೇ ಇಲ್ಲದಂತಾಗಿದೆ ಪೋಲಿಸರ ನಿರ್ಲಕ್ಷವೇ ಇದಕ್ಕೆಲ್ಲಾ ಕಾರಣ ದಕ್ಷ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ. 

     ಅವರಷ್ಟೇ ಅಲ್ಲ ಹೆತ್ತ ತಂದೆ ತಾಯಿ ಯೂ  ಇದ್ದಕ್ಕೆ ಹೊಣೆಗಾರರು ತಮ್ಮ ಮಕ್ಕಳ ವರ್ತನೆ ಹೇಗಿದೆ ಏನಾಗುತಿದ್ದೆ ಎಂದು ನೋಡದೆ ನಿರ್ಲಕ್ಷ ವಹಿಸುತಿದ್ದಾರೆ ಗಂಡು ಮಕ್ಕಳೆಂದು ಬೇಕಾಬಿಟ್ಟಿಯಾಗಿ ಬಿಟ್ಟು ತಮ್ಮ ಮಕ್ಕಳು ತಪ್ಪು ಮಾಡಿದರು ಸುಮ್ಮನಿದ್ದು ಕಾಮುಕರನ್ನಾಗಿ ಮಾಡುತಿದ್ದಾರೆ ಅಲ್ಲದೆ ಹೆಣ್ಣು ಮಕ್ಕಳನ್ನು ಬೆಳೆಸುವ ರೀತಿ ಸರಿಯಿಲ್ಲದೆ ಕಾಮುಕರ ಕೈಗೆ ಕೊಡುತಿದ್ದಾರೆ ಹೆಣ್ಣು ಮಕ್ಕಳು ಧರಿಸುವ  ತುಂಡು ತುಂಡು ಬಟ್ಟೆ ಇಂದಾಗಿ ಕಾಮುಕರನ್ನು     ಆಕರ್ಷಿತರಾಗಿ ಕೆರಳಿ ಅತ್ಯಾಚಾರ, ಬಲಾತ್ಕಾರ ಕೊಲೆ ಸುಲಿಗೆ ಯಂತಹ  ಕೃತ್ಯಗಳಿಗೆ ಕೈಹಾಕುತಿದ್ದಾರೆ  ತಮ್ಮ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡದೇ ಇಂದು ಪೋಷಕರು ನೋವನ್ನು ಅನುಭವಿಸುತ್ತಿದ್ದಾರೆ. 
    ಅಷ್ಟೇ ಅಲ್ಲ ಈ ಪ್ರಕರಣಗಳು ಸರಕಾರದ ನಿದ್ದೆಗೆಡಿಸುವಂತಾಗಿದೆ ಇದರಲ್ಲಿ ಸರಕಾರದ ನಿರ್ಲಕ್ಷವೇ ಹೆಚ್ಚಾಗಿದೆ ಬೇಕಾಬಿಟ್ಟಿಯಾಗಿ ಬಾರು,ಕ್ಲಬ್ ಗಳಿಗೆ ಲೈಸೆನ್ಸ್ ಕೊಟ್ಟು ಕುಡುಕರ ಸಂಖೆಯನ್ನು ಹೆಚ್ಚು ಮಾಡಿದ್ದಾರೆ ಇದರಿಂದ ಕುಡಿತದ ಅಮಲಿನಲ್ಲಿ ಕೈಗೆ ಸಿಕ್ಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ದೌರ್ಜನ್ಯವೇಸಗುತಿದ್ದಾರೆ. 

    ಇಂದು ಟಿವಿ ಮಾದ್ಯಮಗಳು ತೋರಿಸುವ ಅಸ್ಲಿಲ ಹಸಿಬಿಸಿ ಸಿನಿಮಾ ದೃಶ್ಯಗಳು ಪುರುಷರನ್ನು ಕೆಟ್ಟ ಕೃತ್ಯವೇಸಾಗಲು ಪ್ರೇರೇಪಿಸುತ್ತಿವೆ  ಸೆನ್ಸಾರ್ ಮಂಡಳಿಯವರು ಹಾಗೇ ಉತ್ತಮ ಸಿನಿಮ ಎಂದು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಡುತಿದ್ದರೂ ಸಾರ್ವಜನಿಕರು ಸುಮ್ಮನಿರುವದು ವಿಷಾದನೀಯ. ಗಾಂಧೀಜಿ ಕಂಡಿದ್ದ ರಾಮರಾಜ್ಯದ ಕನಸು ನನಸಾಗದೆ ನಮ್ಮ ದೇಶ  ಈಗ ರಾವಣ ರಾಜ್ಯವಗುತ್ತಿದೆ ಹೆಣ್ಣಿಗೆ ರಕ್ಷಣೆಯೇ ಇಲ್ಲದಂತಾಗಿದೆ ಇದಕ್ಕೆಲ್ಲಾ ಯಾರು ಹೊಣೆಗಾರರು ಪ್ರಜೆಗಳಾದ ಸಾರ್ವಜನಿಕರೇ ಇಲ್ಲವೇ ಸರ್ಕಾರವೇ ಅಥವಾ ಕಾನೂನುನಿನ ಸುವ್ಯವಸ್ಥೆ ಕಾರಣವೇ ,ಇಂತಹ ಕಾಮುಕರನ್ನೇಕೆ ಗಲ್ಲಿಗೆರಿಸುತಿಲ್ಲ. ಇದಕೆಲ್ಲಾ ರಾಜಕಾರಣಿಗಳ ಕೈವಾಡವೇ ಒಂದೂ ಅರ್ಥವಾಗದ ಸ್ಥಿತಿಯಲ್ಲಿದೆ ನಮ್ಮ ಪ್ರಜಾರಾಜ್ಯ. 

   ಬೆಂಗಳೂರಲ್ಲಿ ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಆಟ ಆಡಿಕೊಂಡು ಅಂಗಳದಲ್ಲಿ ಇರಬೇಕಾದ ಮಗು ನಾಲ್ಕು ಗೋಡೆಗಳ ಮದ್ಯೆ ಬದುಕಬೇಕೇ ಕಾಮುಕರೇ ,ವ್ಯಭಿಚಾರಿಗಳೇ ನಿಮಗೆ ಕರುಣೆಯೇ ಇಲ್ಲವೇ ಹೆಣ್ಣಿನ ಬಗ್ಗೆ ಯಾಕೆ ಇಂತಹ ಭಾವನೆ ಇದು ನಾಯವೇ... ರಾಜ್ಯ ಸರ್ಕಾರ ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದೆ, 'ಕಾಮುಕರ ರಾಜ್ಯ'ವಾಗಲು ಕಾರಣವಾಗಿದೆ. 24 ಗಂಟೆಯಲ್ಲಿ ಏಳು ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದರೂ ಸರ್ಕಾರ ದಿಟ್ಟ ಕ್ರಮ ಕೈಗೊಂಡಿಲ್ಲ .. ಇದಕೆಲ್ಲಾ ಸಾರ್ವಜನಿಕರು ಪ್ರತಿಭಟಿಸಿ ನೀವೇ ಅತ್ಯಾಚಾರಿ ಕಾಮುಕರನ್ನು ಸಾಯಿಸಿ... !! ನೆನಪಿರಲಿ ನಿಮ್ಮ  ಮನೆಯ ಹೆಣ್ಣು ಮಕ್ಕಳು ಇಂತಹ ಕಾಮುಕರಿಗೆ ಬಲಿಯಾಗದಿರಲಿ... !! ನಿರ್ಲಕ್ಷಿಸಬೇಡಿ ನಿಮ್ಮ ಮಕ್ಕಳ ಹೊಣೆ ನಿಮ್ಮದು .     

Share

Twitter Delicious Facebook Digg Stumbleupon Favorites More