ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

12 May 2013

ಸಿದ್ದರಾಮಯ್ಯ ಪ್ರಮಾಣ ವಚನಕ್ಕೆ 2000 ಗಣ್ಯರ ಆಗಮನ...

 ಸಿದ್ದರಾಮಯ್ಯ ಪ್ರಮಾಣ ವಚನಕ್ಕೆ 2000 ಗಣ್ಯರ ಆಗಮನ... 

ಬೆಂಗಳೂರು :ಕರ್ನಾಟಕದ  ನಿಯೋಜಿತ  ನೂತನ  ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ನಾಳೆ  ಮುಂಜಾನೆ  ೧೧  ಗಂಟೆಗೆ  ರಾಜ್ಯಪಾಲರ ಹಾಗು ಹಿರಿಯ ರಾಜಕಾರಣಿಗಳ  ಸಮ್ಮುಖದಲ್ಲಿ ನಾಳೆ ಅಕ್ಷಯ  ತೃತೀಯ ದಿನ  ರಾಜ್ಯದ  ೨ ೮ ನೆ ಮುಖ್ಯಮಂತ್ರಿಯಾಗಿ  ಪ್ರಮಾಣವಚನ  ಸ್ವೀಕರಿಸಲಿದ್ದಾರೆ. ಈಗಾಗಲೇ ಇಲಾಖೆಯ  ಎಲ್ಲ  ಅಧಿಕಾರಿಗಳು ಬಿಗಿ ಭದ್ರತೆಯೊಂದಿಗೆ  ಸಿದ್ದತೆ ಮಾಡಿದ್ದಾರೆ . ಸಿದ್ದರಾಮಯ್ಯ  ಅವರು ಇಂದು  ಬೆಳಿಗ್ಗೆ  ಮೈಸೂರಿನ  ಚಾಮುಂಡಿ  ಬೆಟ್ಟಕ್ಕೆ ತೆರಳಿ  ಪೂಜೆ ನೆರವೇರಿಸಿ ನಂತರ ಸಾಹಿತಿ ದೇವನೂರು ಮಾದೇವರ ಮನೆಗೆ ತೆರಳಿ ಮಾತುಕತೆ ನಡೆಸಿದರು.    
     ಕಂಟೀರವ ಕ್ರೀಡಾಂಗಣದಲ್ಲಿ  ಏಕ ವ್ಯಕ್ತಿಯಾಗಿ  ಪ್ರಮಾಣವಚನ  ಸ್ವಿಕರಿಸಿ  ನಂತರ ವಿಧಾನಸೌಧಕ್ಕೆ ತೆರಳಿ ಎಲ್ಲಾ  ಅಧಿಕಾರಿಗಳ ಮುಂದೆ ಅಧಿಕರವಹಿಸಿಕೊಳ್ಳಲಿದ್ದಾರೆ  ಸಾಮಾನ್ಯವಾಗಿ ನಿಯಮದ ಪ್ರಕಾರ  ಸಂಪುಟ ಸಭೆ ನಡೆಯಲಿದೆ 
ನಂತರ  ದೇಶದ ಅಭಿವೃದ್ದಿ ಬಗ್ಗೆ ಆಳವಾಗಿ ಚರ್ಚಿಸಲಿದ್ದಾರೆ. ೧ ಗಂಟೆ  ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತುಕತೆ  ನಡೆಸಲಿದ್ದಾರೆ. ಪ್ರಮಾಣವಚನ  ಸಮಾರಂಭಕ್ಕೆ  ಗಣ್ಯಧಿಗಣ್ಯರು ಆಗಮಿಸಲಿದ್ದಾರೆ. ಪ್ರೇಕ್ಷಕರಿಗಾಗಿ  ೩ ೦ ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ  ಮಾಜಿಸಚಿವರು, ಮಾಜಿ ಶಾಸಕರು ,ಗಣ್ಯರಿಗಾಗಿ ೨ ಸಾವಿರ ವಿಶೇಷ ಆಸನಗಳ  ವ್ಯವಸ್ಥೆ  ಮಾಡಲಾಗಿದೆ.ನಂತರ  ಸಿದ್ದರಾಮಯ್ಯನವರು ದೆಹಲಿಗೆ ತೆರಳಿ ಸಚಿವ ಸಂಪುಟ ಸಭೆಯ ರಚನೆಯನ್ನು ಕುರಿತು ಹೈಕಮಾಂಡ್  ಜೊತೆ ಚರ್ಚಿಸಲಿದ್ದಾರೆ. ಅವರೊಂದಿಗೆ ೧೦ ಮಂದಿ ಪ್ರಮಾಣವಚನ  ಸ್ವಿಕರಿಸಲಿದ್ದಾರೆ. ಒಟ್ಟಿನಲ್ಲಿ ಜನರ  ಒಳಿತಿಗಾಗಿ  ಶ್ರಮಿಸಲಿ  ಅಭಿವೃದ್ದಿಯ ಕಡೆಗೆ  ಗಮನಹರಿಸಿ ಸ್ಪಂದಿಸಲಿ  ಎಂದು  ನೂತನ  ಮುಖ್ಯಮಂತ್ರಿಗೆ  ಶುಭ ಹಾರೈಸೋಣ ....                     

Share

Twitter Delicious Facebook Digg Stumbleupon Favorites More