ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

11 Sept 2011

ಸುಂದರ ಸಂಸಾರಕ್ಕೆ ಹುಳಿಹಿಂಡಿದಳಾ ಸೇಕ್ಸಿ ಕ್ವೀನ್ ನಿಕೀತಾ?


ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನ ತೂಗುದೀಪ ದಂಪತಿಗಳ ಹಿರಿಯ ಮಗನಾಗಿ, ಪೆಭ್ರವರಿ ೧೬ ೧೯೭೭ರಂದು ದರ್ಶನ್ ಹುಟ್ಟಿದರು.
ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟದ್ದು ವಬ್ಬ ಛಾಯಾಗ್ರಾಹಕನ ಕೈಕೆಳಗೆ ಕೆಲಸ ಮಾಡುತ್ತ ದರ್ಶನಗೆ ದಿಡಿರ್ ಅಂತಾ ಒಂದು ದಿನ
ಕಿರುತೆರೆಯಲ್ಲಿ ನಟಿಸಲು ಅವಕಾಶವದಗಿ ಬಂತು ಅದೆರಿತಿ ಅವರು ವಂದೆರಡು ಕಿರುತೆರೆಯ ದಾರವಾಹಿಗಳಲ್ಲಿ ನಟಿಸಿ ಜನಮೆಚ್ಚುಗೆಗೆ ಪಾತ್ರರಾದರು
ಆಮೇಲೆ ೨೦೦೨ರಲ್ಲಿ ಪಿ ಎನ್ ಸತ್ಯಾ ನಿರ್ದೇಶನದ "ಮೆಜೆಸ್ಟಿಕ್" ಚಿತ್ರದಲ್ಲಿ ನಟಿಸಿದರು ಆಮೇಲೆ ಧ್ರುವ,ನಿನಗೋಸ್ಕರ,ಕಿಟ್ಟಿ,ಹೀಗೆ ಹಲವು ಚಿತ್ರ ಗಳಲ್ಲಿ ನಟಿಸಿದರು ಆದಾರೆ ಅವರಿಗೆ
ಬ್ರೆಕ್ ಕೋಟ್ಟ ಚಿತ್ರ ೨೦೦೩ರಲ್ಲಿ ಪ್ರೇಮ್ ನಿರ್ದೇಶನದ "ಕರಿಯ" ಆಮೇಲೆ ಜನ ಅವರನ್ನ ಮೆಚ್ಚಿದ್ದು ಹೊಡಿ ಬಡಿ ಚಿತ್ರಗಳಲ್ಲಿ
ಹಾಗೆಯೆ ಕನ್ನಡ ಚಿತ್ರರಂಗದಲ್ಲಿ ಅತಿಕಡಿಮೆ ಅವದಿಯಲ್ಲಿ ಹೆಸರುಮಾಡಿ ಛಾಲೆಂಜಿಂಗ್ ಸ್ಟಾರ್ ಅಂತಾ ಕರೆಸಿಕೊಂಡು ಕನ್ನಡದ ಒಬ್ಬ
ದೊಡ್ಡ ಬೇಡಿಕೇಯ ನಟರಾಗಿ ಬೆಳೆದುನಿಂತರು
ಆಮೇಲೆ ನಿಜಜೀವನದ ಪ್ರೀತಿ ಶುರುವಾಗಿದ್ದು ವಿಜಯಲಕ್ಷ್ಮಿಯ ಜೋತೆ ವಿಜಯಲಕ್ಷ್ಮಿಯು ವಬ್ಬ ಕಾಸಗಿ ಟಿವ್ಹಿಯ ನಿರುಪಕಿಯಾಗಿ ಕೆಲಸ ಮಾಡುತ್ತಿದಳು
ಇವರಿಬ್ಬರದು ಲವ್ ಕಮ್ ಅರೇಂಜ್ ಮ್ಯಾರೇಜ್ ಆದರು ಆಮೇಲೆ ಏಳು ವರ್ಷವಾಯಿತ್ತು. ಆಮೆಲೆ ನಿಮಗೆಲ್ಲ ಗೋತ್ತೆಯಿದೆ
ದರ್ಶನ್ ಅವರಿಂದ ನಡೆಯುತ್ತಿದ್ದ ಕೌಟುಂಬಿಕ ಹಿಂಸೆ, ಅವಮಾನ ಇಂದು ನಿನ್ನೆಯದಲ್ಲ. ಮದುವೆಯಾಗಿ ಏಳು ವರ್ಷವಾಗಿತ್ತು. ಮೂರು ವರ್ಷದ ಒಂದು ಗಂಡು ಮಗುನೂ ಇದೆ. ಆದರೆ, ಕಳೆದ ಒಂದು ವರ್ಷದಿಂದ ಅವರ ವರ್ತನೆ ಸರಿಯಿಲ್ಲ ಎನ್ನುವುದು ಪತ್ನಿ ಮತ್ತು ಅತ್ತೆ ಮಾಡುವ ದೋಷಾರೋಪಣೆ. ಇದಕ್ಕೆಲ್ಲಾ ಕಾರಣ ವೇನು ಗೋತ್ತೆ ಅದೇ ಮುಂಬಯ ಮೂಲದ ನಟಿ ನಿಕೀತಾ ಅಂತಾ ಎನ್ನುತ್ತವೆ ಚಿತ್ರರಂಗದ ಮೂಲಗಳು.ಆದರೆ ನಿಕೀತಾ ಇದನ್ನ ತಳ್ಳಿ ಹಾಕಿದ್ದಾರೆ.
ನಿಖಿತಾ ಪ್ರೇಮಪಾಶದಲ್ಲಿ ಸಿಲುಕಿದ ದರ್ಶನ್, ಧರ್ಮಪತ್ನಿ ವಿಜಯಲಕ್ಷ್ಮಿ ಜತೆಗಿನ ಸಂಬಂಧವನ್ನು ಕಡೆಗಣಿಸುತ್ತಾ ಬಂದಿದ್ದರು. ಇಬ್ಬರ ನಡುವೆ ಕಲಹವೂ ನಡೆಯುತ್ತಿತ್ತು. ಚಿತ್ರೋದ್ಯಮದ ಅನೇಕ ಗಣ್ಯರು ಇಬ್ಬರ ನಡುವೆ ಸಂಧಾನಕ್ಕೆ ಯತ್ನಿಸಿದ್ದರು.
ಆದರೆ ಎನೆಇರಲಿ ನಮ್ಮಕನ್ನಡದ ಜನ ಹೇಳೋದಿಸ್ಟೆ ಸ್ವಾಮೀ ... ಅಮ್ಮಾ ನಿಕೀತಮ್ಮಾ ನಮ್ಮ ಹುಡುಗನ ಹಾಳುಮಾಡಬೇಡಾ ಬಿಟ್ಟಬಿಡು.

Share

Twitter Delicious Facebook Digg Stumbleupon Favorites More