3 Nov 2011

ಇಂದು ಯೆಡಿಯುರಪ್ಪಗೆ ಮದ್ಯಂತರ ಜಾಮೀನು

ಭೂಕಬಳಿಕೆ ವಿವಾದದಲ್ಲಿ ಸಿಲುಕಿದ್ದ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಇಂದು ಲೋಕಾಯುಕ್ತ ಹೈಕೋರ್ಟ್ ಮದ್ಯಂತರ ಜಾಮಿನನನ್ನು ಮಂಜೂರು ಮಾಡಿದೆ ೧೮ ದಿನಗಳ ನಂತರ ಸೆರೆವಾಸದಿಂದ ಹೊರಬರಲಿದ್ದಾರೆ .ಯಡಿಯೂರಪ್ಪ ಸಿರಾಜುದ್ದೀನ್ ಭಾಷಾ ಬ್ರಷ್ಟಾಚಾರ ನಿಯಂತ್ರಣದಡಿಯಲ್ಲಿ ಸಲ್ಲಿಸಿದ್ದ ದೂರಿನಿಂದಾಗಿ ಬೆಂಗಳೊರಿನ ಪರಪ್ಪನ ಅಗ್ರಹಾರ್ ಜೈಲಿಗೆ ಸೇರಿದ್ದರು.ಇದರಿಂದ ಆರೋಗ್ಯದ ಮೇಲೆಯೂ ಪರಿಣಾಮ ಬೀರಿತ್ತು ವಿಚಾರಣಾ ಹಂತದಲ್ಲಿರುವಾಗ ಜೈಲಿಗೆ ಕಳಿಸುವದು ಸರಿಯಲ್ಲವೆಂದು ನ್ಯಾಯಮುರ್ತಿಯವರು ಸ್ಪಸ್ಟಪಡಿಸಿದರು ಒಟ್ಟು ೫ ಪ್ರಕರಣಗಳು ಇವರ ಮೇಲೆ ದಾಖಲಾಗಿದ್ದವು ೩ ಪ್ರಕರಣಗಳು ಪೂರ್ಣಗೊಂಡು ೪ ನೆ ಕೇಸನ ವಿಚಾರಣೆ ಹೈಕೋರ್ಟನಲ್ಲಿ ನಡೆಯಲಿದೆ ಸುದ್ದಿ ತಿಳಿಯುತಿದ್ದಂತೆ ಬಿಜೆಪಿ ಕಚೇರಿ ಎದುರು ಶಾಸಕರು ,ಕಾರ್ಯಕರ್ತರು ಪಟಾಕಿ ಹಾರಿಸಿ ಸಂಬ್ರಮಿಸಿದರು ಹೈಕೋರ್ಟ್ ಷರತ್ತುಬದ್ದ ಜಮೀನು ನಿಡಿದಲ್ಲದೆ ೫ ಲಕ್ಷ ರೂ.ಬಾಂಡ್ ಹಾಗು ೨ ಶುರಿಟಿ ಸಲ್ಲಿಸುವಂತೆ ಅದೇಶಿಸಿದೆ ಒಟ್ಟಿನಲ್ಲಿ ಇಂದು ಯಡಿಯೂರಪ್ಪಗೆ ಬಿಡುಗಡೆ ಆಗುವ ಸಾದ್ಯತೆ ಇದೆ ಇನ್ನು ೪ನೆ ಪ್ರಕರಣ ತೀರ್ಪು ಇತ್ಯರ್ತವಾಗಬೇಕು ನಂತರ ಯಡಿಯೂರಪ್ಪ ಹೊರಬರಬಹುದು.ಏನೆ ಅಗಲಿ ಯಾರೇ ತಪ್ಪು ಮಾಡಿದ್ರ ನ್ಯಾಯಾದೇವತೆ ಮುಂದೆ ತಲೆಬಾಗಲೇಬೇಕು ಅಲ್ಲದೇ ಯಡಿಯೂರಪ್ಪ ನಿರಿಕ್ಷ್ಸಣಾ ಜಾಮಿನನ್ನು ಕೋರಿ ಅರ್ಜಿ ಸಲ್ಲಿಸಿದರು ಅದರ ಅರ್ಜಿ ವಿಚಾರಣೆಯನ್ನು ನವೆಂಬರ .೮ ಕ್ಕೆ ಮುಂದುಡಲಾಗಿದೆ ಸುದ್ದಿ ತಿಳಿಯುತಿದ್ದಂತೆ ಕಾರ್ಯಕರ್ತರು ಶಾಸಕರು ಸೆಂಟ್ರಲ್ ಜೈಲಗೆ ಭೇಟಿ ನಿಡುತ್ತಿದ್ದಾರೆ.ಏನೆ ಆಗಲಿ ಪ್ರಕರಣ ದಿಂದ ಪೂರ್ಣ ಮುಕ್ತರಾಗಿಲ್ಲ ಎಂದೇ ಹೇಳಬಹುದು.

0 comments:

Post a Comment

Share

Twitter Delicious Facebook Digg Stumbleupon Favorites More