4 Dec 2011

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಜಯಪುರ : ಭಾರತ ಕ್ರಿಕೆಟ್ ಕಂಡ ದಂತಕತೆ ದಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ. ನಾಲ್ಕು ಸೀಸನ್ ಇಪಿಎಲ್ ನಲ್ಲಿ ಆಸ್ತ್ರೆಲಿಯಾದ್ ಸ್ಪಿನ್ ಆಟಗಾರ ಶೇನ್ ವಾರ್ನ್ ನಾಯಕನಾಗಿದ್ದರು. ತದನಂತರ ವಾರ್ನ್ ಆಯಪಿಎಲ್ ಗೆ ವಿದಾಯ ಹೇಳಿದ ನಂತರ ನಾಯಕನ ಸ್ಥಾನ ಖಾಲಿಯಾಗಿತ್ತು . ೨೦೧೧ ರಲ್ಲಿ ರಾಜಸ್ತಾನ್ ತಂಡ ರಾಹುಲ್ ರನ್ನು ೫೦೦,೦೦೦ ಡಾಲರ್ ಗೆ ಕರಿದಿಸಿದ್ದರು ಇದಕಿಂತಲ್ಲು ಮುಂಚೆ ನಮ್ಮ ಬೆಂಗಳೂರು ತಂಡ ದಲ್ಲಿ ಆಡುತ್ತಿದ್ದರು . ದ್ರಾವಿಡ್ ಹೇಳಿಕೆ : "ನಮ್ಮ ತಂಡದಲ್ಲಿನ ಎಲ್ಲ ಆಟಗಾರರ ಸಾಮರ್ಥ್ಯ ನನಗೆ ಗೊತ್ತು ಎಲ್ಲರು ಅತ್ತ್ಯುತಮ ಆಟಗಾರರು ಆದ್ದರಿಂದ ನನ್ನ ತಂಡವನ್ನುಸಮರ್ಥ ರೀತಿಯಲ್ಲಿ ಮುನ್ನಡೆಸುತ್ತೆನೆಂಬ ಆತ್ಮ ವಿಶ್ವಾಸ,ನಂಬಿಕೆ ನನ್ನಲ್ಲಿದೆ ಉತ್ತಮ ಸ್ಥಾನ ಉಳಿಸಿಕೊಳ್ಳುವುದೇ ನನ್ನ ಗುರಿ" ಎಂದಿದ್ದಾರೆ. ಶೆನವಾರ್ನ್ ಹೇಳಿಕೆ : ರಾಹುಲ್ ವಿಶ್ವದ ಶ್ರೇಷ್ಟ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು ಅವರ ವ್ಯಕ್ತಿತ್ವ ಶ್ರೇಷ್ಟವಾದುದು ನಾಯಕರಾಗುವ ಅಹರ್ತೆ ಅವರಿಗಿದೆ ಎಂದಿದ್ದಾರೆ ಅಲ್ಲದೇ ಟಿಮ್ ನಲ್ಲಿ ಉತ್ತಮ ಆಟಗಾರರಿದ್ದಾರೆ ಅವರೆಂದರೆ ಸದ್ಯ ನ್ಯೂಜಿಲೆಂಡ್ ತಂಡದ ನಾಯಕನಾಗಿರುವ ರಾಸ್ ಟೇಲರ್,ಜೊನಾಥನ್ ಟ್ರೋಟ್ ಮತ್ತು ಪೌಲ್ ಕಾಲಿಂಗ್ ವುಡ್ದ್ ಮತ್ತೊಬ್ಬ ಆಸ್ಟ್ರೇಲಿಯಾದ ಆಲ್ ರೌಂಡರ ಶೇನ್ ವ್ಯಾಟ್ಸನ್ ಗಳೂ ನಾಯ್ಕ ರಾಗಲು ಸಮರ್ಥರು ಆದೆರೆ ರಾಹುಲ್ ರನ್ನೇ ಆಯ್ಕೆ ಮಾಡಲು ಸೂಚಿಸಿದ್ದರು ಆದ್ದರಿಂದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಹೊರಹೊಮ್ಮಿದ್ದಾರೆ.ಕರ್ನಾಟಕದ ಹೆಮ್ಮೆಯ ಆಟಗಾರರಾಗಿ ಉತ್ತಮ ಮಟ್ಟಕ್ಕೆರಲಿ ಎನ್ನುವದೇ ನಮ್ಮೆಲ್ಲರ ಆಶಯ..ದೀ ವಾಲ್ ಬೆಸ್ಟ್ ಆಫ್ ಲಕ್ .

0 comments:

Post a Comment

Share

Twitter Delicious Facebook Digg Stumbleupon Favorites More