21 Aug 2011

ಯಡಿಯೂರಪ್ಪ ಇಂದು ಕಟಕಟೆಗೆ:

ಭೂಹಗರಣದ ಸುಳಿಯಲ್ಲಿ ಸಿಲುಕಿರುವ ಮಾಜಿ ಮು. ಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ನ್ಯಾಯಲಯಕ್ಕೆ ಹಾಜರಾದರು. ಜೊತೆಗೆ ಪುತ್ರರು ಹಾಗು ಅಳಿಯ ಇದ್ದರು. ನ್ಯಾಯಾಧಿಶರು ಪ್ರಕರಣದ ವಿಚಾರಣೆಯನ್ನು ಸೆ. ೩ರ ಬದಲಾಗಿ ಸೆ. ೭ಕ್ಕೆ ಮುಂದೂಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದರು.ನಂತರ ಯಡಿಯೂರಪ್ಪ ನ್ಯಾಯಲಯದಿಂದ ನಿರ್ಗಮಿಸಿದರು.


0 comments:

Post a Comment

Share

Twitter Delicious Facebook Digg Stumbleupon Favorites More